‘ಯಾರನ್ನೊ ಗುತ್ತಿಗೆ ಪಡೆದಿದ್ದೇವೆ ಎಂದು ನಾವು ದೇವೇಗೌಡರ ಕುಟುಂಬದವರು ಹೇಳಿಲ್ಲ. ಚುನಾವಣೆಯಲ್ಲಿ ಸೋತಿರಲಿ, ಗೆದ್ದಿರಲಿ ಜನರ ಕಷ್ಟಸುಖಗಳಲ್ಲಿ ಭಾಗಿಯಾಗಿ, ಪ್ರೀತಿವಿಶ್ವಾಸ ಗಳಿಸಿ ಇಲ್ಲಿವರೆಗೆ ಬಂದಿದ್ದೇವೆ. ಯಾರ್ಯಾರೋ ಅಸೂಯೆಗೆ, ಹುಡುಗಾಟಿಕೆಗೆ ಏನೆನೋ ಹೇಳಿದರೆ ಅದಕ್ಕೆ ನಾನ್ಯಾಕೆ ಪ್ರತಿಕ್ರಿಯಿಸಬೇಕು’ ಎಂದು ಉತ್ತರಿಸಿದರು.