ಈರುಳ್ಳಿಗೆ ಮಜ್ಜಿಗೆ, ತಳ, ಕೊಳೆ, ನುಲೆ ರೋಗ ತಗುಲಿವೆ. ಅವುಈರುಳ್ಳಿ ಬೆಳೆಯನ್ನು ಬಾಧಿಸುತ್ತಿವೆ. ಈರುಳ್ಳಿ ಗಡ್ಡೆ ಹಿಗ್ಗದಂತೆ ಮತ್ತು ಭೂಮಿಯಲ್ಲಿಯೇ ಗಡ್ಡೆಗಳು ಕೊಳೆಯುವಂತೆ ಮಾಡುತ್ತಿವೆ. ಇವು, ಅನಿವಾರ್ಯವಾಗಿ ಗಡ್ಡೆಯನ್ನು ಭೂಮಿಯಿಂದ ಹೊರ ತೆಗೆಯುವ ಅನಿವಾರ್ಯತೆ ಸೃಷ್ಟಿಸಿದೆ ಎಂದು ಗೌರಾಪುರದ ನಂಜುಂಡಪ್ಪ ಅಳಲು ತೋಡಿಕೊಂಡರು.