ಉದ್ಯಮಿ ಡಿ.ಎಚ್.ನಟರಾಜ್, ಶಿಲ್ಪ ಕಲಾವಿದ ಎಂ.ರಾಮಮೂರ್ತಿ, ಸ್ಕೌಟ್ಸ್– ಗೈಡ್ಸ್ ಜಿಲ್ಲಾ ಮುಖ್ಯಸ್ಥ ಎಂ. ಷಡಕ್ಷರಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯೆ ಲಕ್ಷ್ಮಿ ಮೈಸೂರು, ಕಲಾವಿದರಾದ ಕಾಂತರಾಜು, ಎಂ.ಎಸ್.ಲಿಂಗರಾಜು, ಶಾಂತಿನಿಕೇತನ ಚಿತ್ರಕಲಾ ವಿದ್ಯಾಲಯದ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಇದ್ದರು.