ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎನ್.ಜಯಂತ್, ತಾಲ್ಲೂಕು ಬೆಳೆಗಾರ ಸಂಘದ ಕಾರ್ಯದರ್ಶಿ ಮನೋಹರ್, ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್. ಜಯಪಾಲ್, ಉಪಾಧ್ಯಕ್ಷ ಮಂಜುನಾಥ್, ವಿವಿಧ ಪಕ್ಷಗಳ ಮುಖಂಡರಾದ ಮನೋಜ್ ಹಳೆಕೋಟೆ, ಚಂದ್ರೇಗೌಡ, ಬಿ.ಎಲ್.ಲೋಹಿತ್, ಕೆಂಜಿಗೆ ಕೇಶವ, ಬಿ.ಎನ್. ಸುಧೀರ್, ಸಂತೋಷ್ ಮುಗ್ರಹಳ್ಳಿ, ಸುಂದರೇಶ್, ಎನ್.ಕೆ. ಗೀತಾ, ಡಿ.ದುಗ್ಗಯ್ಯ, ಬಿ.ಎನ್. ಶರತ್ ಇದ್ದರು.