ಮುಖಂಡ ಎನ್.ರಾಜು, ಶಿವನಿ ಆರ್ಎಸ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿದ್ರಾಮೇಶ್ವರ ಸಮುದಾಯ ಭವನ ಪೂರ್ಣಗೊಳಿಸಲು ಸಹಕಾರ ನೀಡಬೇಕು ಮತ್ತು ಗ್ರಾಮದಲ್ಲಿ ಬಾಕಿ ಉಳಿದಿರುವ ರಸ್ತೆ ಅಭಿವೃದ್ದಿಗೆ ಹೆಚ್ಚುವರಿಯಾಗಿ ₹ 20 ಲಕ್ಷ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಮುಖಂಡ ಶಂಬೈನೂರು ಆನಂದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಮುಖಂಡ ಈಶ್ವರಪ್ಪ, ದಂದೂರು ತಮಯಣ್ಣ, ಪಿಡಿಒ ಸುರೇಶ್, ನಾಟಕ ಅಕಾಡಮಿ ಸದಸ್ಯ ಈಶ್ವರಪ್ಪ, ಗುತ್ತಿಗೆದಾರ ಎ.ಟಿ.ಶ್ರೀನಿವಾಸ್ ಇದ್ದರು.