ಚೌಡ್ಲಾಪುರ ಶಾಲೆಯಲ್ಲಿ ಟೀರುಗಳನ್ನು ಗೆದ್ದಲು ತಿಂದು ಹಾಳಾಗಿರುವುದು
ಕಡೂರು ತಾಲ್ಲೂಕು ಬಂಟಿಗನಹಳ್ಳಿ ಶಾಲೆಯ ದಾಸ್ತಾನು ಕೊಠಡಿಯ ಗೋಡೆ ಬಿದ್ದಿರುವುದು
ಬಂಟಿಗನಹಳ್ಳಿ ಶಾಲೆಯಲ್ಲಿ ತರಗತಿಯಲ್ಲಿ ಆಹಾರಧಾನ್ಯ ದಾಸ್ತಾನು
ಬ್ಯಾಗಡೆಹಳ್ಳಿ ಶಾಲೆಯ ಕಚೇರಿಯಲ್ಲಿ ಸಾಮಗ್ರಿಗಳು ಮತ್ತು ಆಹಾರಧಾನ್ಯ ದಾಸ್ತಾನು ಮಾಡಿರುವುದು

ಬೀರೂರು ಶೈಕ್ಷಣಿಕ ವಲಯದಲ್ಲಿ 30 ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣ ಅಥವಾ ದುರಸ್ತಿಗೆ ಪಟ್ಟಿ ಕಳುಹಿಸಲಾಗಿದೆ. ಈ ಪೈಕಿ 7 ಶಾಲೆಗಳಿಗೆ ಹಣ ಬಿಡುಗಡೆಯಾಗಿದ್ದು ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ
ಶೇಖರಪ್ಪ ಪ್ರಭಾರ ಶಿಕ್ಷಣಾಧಿಕಾರಿ