ಸಿಡಿಪಿಒ ಟಿ.ಆರ್.ನಿರಂಜನ
ಮೂರ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಂ.ಆರ್.ನಿರಂಜನ್, ಸುನಿತಾ ಇದ್ದರು. ಪೋಷಕರು ಅನಿಸಿಕೆ ವ್ಯಕ್ತಪಡಿಸಿದರು. ಕಿರು ಚಿತ್ರ ತಂಡವನ್ನು ಅಭಿನಂದಿಸಲಾಯಿತು. ಸಪ್ತಾಸ್ಮಿ ಕಿರುಚಿತ್ರದಲ್ಲಿ ಪುಟಾಣಿ ಕಲಾವಿದರಾದ ಮಿಷ್ಕಿ, ಅರುಷ್ ಗೌಡ, ಯಾಮಿನಿ, ಅನುಷ್, ಪ್ರಜ್ವಲ್, ಸನ್ನಿ, ಅಂಜನಾ ಅಭಿನಯಿಸಿದ್ದಾರೆ.