‘ಕಾಂಗ್ರೆಸ್ನಲ್ಲಿ ಭವಿಷ್ಯ ಇಲ್ಲ ಎಂದು ಬಿಜೆಪಿ ಕಡೆ ಮುಖಮಾಡಿರುವುದಾಗಿ ಆ ಶಾಸಕರು ಹೇಳಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಒಲೈಕೆ, ವಿಭಜಿಸಿ ಆಳುವಂಥ ಕಾಂಗ್ರೆಸ್ನ ಸವಕಲು ನೀತಿಗಳನ್ನು ನೋಡಿ ಬೇಜಾರಾಗಿ ಈ ಆಶಯ ವ್ಯಕ್ತಪಡಿದ್ದಾರೆ. ಹಳೆಯ ಮೈಸೂರು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಕಡೆಗಳವರೂ ಬರುತ್ತಾರೆ’ ಎಂದರು.