ನಗರದ ಐಡಿಎಸ್ಜಿ ಸರ್ಕಾರಿ ಕಾಲೇಜಿನ ಸ್ನಾತಕೋತ್ತರ ಸಸ್ಯವಿಜ್ಞಾನ ವಿಭಾಗದಿಂದ ಪ್ರಥಮ ವರ್ಷದ ವಿದ್ಯಾಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಸಸ್ಯವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮೊದಲು ಸ್ಥಳೀಯಗಿಡ, ಮರ, ಬಳ್ಳಿ ಬಗ್ಗೆ ಅಧ್ಯಯನಶೀಲರಾಗಬೇಕು. ಬಿಜಿಎಲ್.ಸ್ವಾಮಿ ಅವರ ‘ಹಸಿರು ಹೊನ್ನು’ ಕೃತಿಯನ್ನು ಓದಿ ಪ್ರೇರಣೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.