ಉಪ ವಿಭಾಗಾಧಿಕಾರಿ ವಿಜಯಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ರವೀಂದ್ರ, ತಹಶೀಲ್ದಾರ್ ಕೊಟ್ರೇಶ್, ಡಿವೈಎಸ್ಪಿ ರೋಷನ್ ಜಮೀರ್, ಡಿಡಿಪಿಐ ಎ.ಜೆ. ಆಂಥೋನಿ, ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್, ಸಿಡಿಪಿಒ ಹೊನ್ನಪ್ಪ, ಬಿಆರ್ಸಿ ಹನುಮಂತಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಬಿಆರ್ಪಿಗಳು, ಸಿಆರ್ಪಿಗಳು ಇದ್ದರು.