‘ಹಿಂದೂ’ ಎಂಬುದು ‘ಧರ್ಮ’ ಎನ್ನುವುದಾದರೆ ಬಸವ ಪರಂಪರೆಯನ್ನು ಅಪ್ಪಿಕೊಂಡವರು ಎಂದಿಗೂ ಹಿಂದೂಗಳಾಗಲು ಸಾಧ್ಯವಿಲ್ಲ. ವೇದ-ಶಾಸ್ತ್ರ-ಪುರಾಣ, ಜಾತೀಯತೆ, ಲಿಂಗ ತಾರತಮ್ಯ, ಮೌಢ್ಯ, ಅಸಮಾನತೆಗಳನ್ನು ಬಸವ ಪರಂಪರೆ ಒಪ್ಪುವುದಿಲ್ಲ. ನಾವು ಪೂಜಿಸುವ ‘ಶಿವ’ ಪೌರಾಣಿಕ ವ್ಯಕ್ತಿಯಲ್ಲ. ‘ಇಷ್ಟಲಿಂಗ’ ನಮ್ಮ ಆರಾಧ್ಯ ದೇವರು’ ಎಂದು ಅಭಿಪ್ರಾಯಪಟ್ಟಿದ್ದಾರೆ.