ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಸೈಯದ್ ಅನ್ವರ್, ಪಿ.ಓಬಯ್ಯ, ಎಸ್.ಟಿ.ಎಸ್.ಆರ್ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ.ಎಸ್. ಪ್ರಭುಸ್ವಾಮಿ, ಮುಖಂಡರಾದ ಬಿ.ಕಾಟಯ್ಯ, ದೊಡ್ಡಬೋರಯ್ಯ, ಗ್ರಾಮಸ್ಥರಾದ ಬಿ.ಟಿ. ಪ್ರಕಾಶ್, ಎಸ್.ಟಿ. ಬೋರಸ್ವಾಮಿ, ಎ.ಟಿ. ಚನ್ನಕೇಶವಯ್ಯ, ಪಾಲಯ್ಯ, ಮಂಜುನಾಥ್, ಟಿ. ಬಸಣ್ಣ, ದೀಪುರಾಂ, ಪುನಾರಾಂ ಇದ್ದರು.