ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ನಗರಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಮಾರುತೇಶ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸಂಪತ್ ಕುಮಾರ್, ಹನುಮಂತಪ್ಪ, ರಾಜಾನಾಯ್ಕ್, ಲೇಖಕಿ ಗೀತಾ ಭರಮಸಾಗರ, ಬಿ.ಎಂ.ಗುರುನಾಥ್, ನೇರಿಶಾ ಪ್ರಕಾಶನದ ನಂರುಶಿ ಕಡೂರು, ಕೆಪಿಎಂ ಗಣೇಶಯ್ಯ ಇದ್ದರು.