‘ಶ್ರೀರಾಮುಲು ಆರೋಗ್ಯ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ. ಆಪ್ತ ಸಹಾಯಕರ ಮೂಲಕ ಪರ್ಸಂಟೇಜ್ ವ್ಯವಹಾರಕ್ಕೆ ಇಳಿದಿದ್ದಾರೆ. ಮೋಸ ಮಾಡುವ ಆಪ್ತ ಸಹಾಯಕರ ದೊಡ್ಡ ಕಾರ್ಖಾನೆಯೇ ಅವರಲ್ಲಿದೆ’ ಎಂದು ವ್ಯಂಗ್ಯವಾಡಿದರು. ವಂಚನೆಗೆ ಒಳಗಾದ ನಾಗರಾಜ, ತಿಪ್ಪೇಸ್ವಾಮಿ, ಕನ್ನಯ್ಯ, ಗುಂಡಯ್ಯ ಇದ್ದರು.