ವೆಂಕಟೇಶ್ ನಾಯ್ಕ, ಬಸವರಾಜ್ ನಾಯ್ಕ, ಕುಮಾರ್ ನಾಯ್ಕ, ಡಿ.ಮೂರ್ತಿ ನಾಯ್ಕ, ಜಯಸಿಂಹ ಖಾತ್ರೋಟ್, ವಿಜಯಸಿಂಹ ಖಾತ್ರೋಟ್, ಬಂಡೆ ಬಸವರಾಜ್, ಕೋಕಿಲಾ ಬಾಯಿ, ರಮೇಶ್ ನಾಯ್ಕ, (ವಿಶೇಷ ಅಹ್ವಾನಿತರು), ಕುಮಾರ್ ನಾಯ್ಕ, ಲೋಕೇಶ್ ನಾಯ್ಕ, ಸೋಮೇಶ, ಇ.ಚಂದ್ರ ನಾಯ್ಕ, ರಾಜನ್ ನಾಯ್ಕ, ಧನಂಜಯ ನಾಯ್ಕ, ಭಾಗ್ಯಾ ಬಾಯಿ, ಸಂತೋಷ್ ನಾಯ್ಕ, ಬಾಲಚಂದ್ರ ನಾಯ್ಕ, ಬದ್ರಿನಾಥ್, ಸುಧೀರ್, ತಿಪ್ಪೇಶ್ ನಾಯ್ಕ, ಅಶೋಕ್ ನಾಯ್ಕ, ಮೋಹನ್, ರಾಜು, ಮಂಜ ನಾಯ್ಕ, ನಾಗ ನಾಯ್ಕ, ಕೃಷ್ಣ ನಾಯ್ಕ, ಗೋವಿಂದ ನಾಯ್ಕ, ದಿನೇಶ್ ನಾಯ್ಕ, ಶೇಖರ್ ನಾಯ್ಕ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.