10 ತಿಂಗಳ ಹಿಂದೆಯೇ ಅರ್ಜಿ ಹಾಕಿ ಹಣ ಕಟ್ಟಿದ್ದರೂ ಅವರಿಗೆ ಸಿಗದ ಸ್ಪ್ರಿಂಕ್ಲರ್ಗಳು ಆಂಧ್ರದವರಿಗೆ ಹೇಗೆ ಸಿಗುತ್ತವೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಆದ್ದರಿಂದ ಈ ಭಾಗದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕೃಷಿ ಇಲಾಖೆಯ ಮೇಲಧಿಕಾರಿಗಳು ಸರಿಪಡಿಸಬೇಕು. ಅರ್ಹ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ಸ್ಪ್ರಿಂಕ್ಲರ್ಗಳು ಸಿಗುವಂತಾಗಬೇಕು ಎಂಬುದು ರೈತರಾದ ಎ.ನಾಗರಾಜ, ತಿಪ್ಪೇಸ್ವಾಮಿ, ಮಲ್ಲಿಕಾರ್ಜನ, ಮಲ್ಲೇಶಪ್ಪ ಅವರ ಒತ್ತಾಯ.