ನಾಗನಾಯಕನಕಟ್ಟೆ ತೋಳಚನಾಯ್ಕ, ಶಿವನಾಯ್ಕ, ಶಾರದಮ್ಮ, ಗೊಲ್ಲರಹಳ್ಳಿ ಪೂರ್ಣಮ್ಮ, ಚಿಕ್ಕಬ್ಯಾಲದಕೆರೆ ಹನುಮಂತಪ್ಪ, ಮಂಜಮ್ಮ, ವೈ.ಕೆ.ರವಿಕುಮಾರ್, ಕಿಟ್ಟದಾಳ್ ಕರಿಯಪ್ಪ ಅವರಿಗೆ ಸೇರಿದ 6,650 ಬಾಳೆ ಗಿಡಗಳು ನೆಲಕ್ಕುರುಳಿವೆ. ಗಂಜಿಗೆರೆಯಲ್ಲಿ ಸಿಡಿಲು ಬಡಿದಿದ್ದರಿಂದ ರೈತ ಚಂದ್ರಪ್ಪ ಅವರಿಗೆ ಸೇರಿದ್ದ ತೆಂಗಿನ ಮರ ಹೊತ್ತಿಕೊಂಡು ಉರಿದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.