ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ | ಲಕ್ಕವ್ವನಹಳ್ಳಿ ಒಡ್ಡು ಪ್ರವಾಸಿ ತಾಣವಾಗಿಸಲು ಸಕಾಲ

ನಗರಸಭೆ, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಗೂ ಬೇಕಿಲ್ಲದಂತಾದ ಚೆಕ್‌ಡ್ಯಾಂ
Published : 26 ಮಾರ್ಚ್ 2025, 7:43 IST
Last Updated : 26 ಮಾರ್ಚ್ 2025, 7:43 IST
ಫಾಲೋ ಮಾಡಿ
Comments
ಹಿರಿಯೂರು ನಗರದ ಜನಸಂಖ್ಯೆ 70 ಸಾವಿರ ದಾಟಿದ್ದರೂ ಹೇಳಿಕೊಳ್ಳುವಂತಹ ಒಂದೇ ಒಂದು ಉದ್ಯಾನವಿಲ್ಲ. ನಿರುಪಯುಕ್ತವಾಗಿರುವ ಲಕ್ಕವ್ವನಹಳ್ಳಿ ಒಡ್ಡನ್ನು ಪ್ರವಾಸಿ ತಾಣವನ್ನಾಗಿಸಿದರೆ ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಲು ಅನುಕೂಲವಾಗುತ್ತದೆ
ಸಿ.ಆರ್.ಸ್ಮಿತಾ ರಾಘವೇಂದ್ರ ಹಿರಿಯೂರು
ನಗರಸಭೆಯಲ್ಲಿ ಕೆರೆ ಅಭಿವೃದ್ಧಿ ಯೋಜನೆಯಡಿ ಸಾಕಷ್ಟು ಅನುದಾನ ಲಭ್ಯವಿದ್ದು ನಗರಸಭೆ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಲಕ್ಕವ್ವನಹಳ್ಳಿ ಒಡ್ಡನ್ನು ಪ್ರವಾಸಿ ತಾಣವನ್ನಾಗಿಸಲು ಗಂಭೀರ ಪ್ರಯತ್ನ ಮಾಡುತ್ತೇವೆ
ಎ.ವಾಸೀಂ ಪೌರಾಯುಕ್ತರು ನಗರಸಭೆ. ಹಿರಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT