ನಗರದ ನೆಹರೂ ಸರ್ಕಲ್ ಬಳಿ ಬಳ್ಳಾರಿ ರಸ್ತೆಯ ಗುಪ್ತಸ್ಟೋರ್ ಹಾಗೂ ಬೆಂಗಳೂರು ರಸ್ತೆ ಡಿಟಿಡಿಸಿ ಕೊರಿಯರ್ ಬಳಿ ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿದ್ದ ಮಾಲೀಕರಾದ ತ್ಯಾಗರಾಜ ನಗರದ ಸಿ.ಬಿ.ಆದಿ ಭಾಸ್ಕರಶೆಟ್ಟಿ ಹಾಗೂ ಎಂ.ವಿ.ನಂದರಾಜು ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪಿಎಸ್ಐ ಜೆ.ಶಿವರಾಜ್ ಹಾಗೂ ಧರೇಪ್ಪ ಬಾಳಪ್ಪ ದೊಡ್ಡಮನಿ ತಿಳಿಸಿದ್ದಾರೆ.