ಕಾರ್ಯಕ್ರಮದಲ್ಲಿ ಮಡಿವಾಳ ಸಮುದಾಯದ ಜಿಲ್ಲಾಧ್ಯಕ್ಷ ರಾಮಜ್ಜ, ಉಪಾಧ್ಯಕ್ಷ ಪುಟ್ಟಲಿಂಗಪ್ಪ, ಖಜಾಂಚಿ ನಾಗರಾಜ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಮಂಜುನಾಥ, ನಾಯಕನಹಟ್ಟಿ ಸಮುದಾಯದ ಅಧ್ಯಕ್ಷ ಬಿ. ರುದ್ರಮುನಿ, ಗೌರವಾಧ್ಯಕ್ಷ ಎಂ. ತಿಪ್ಪೇಸ್ವಾಮಿ, ಆರ್. ಮುನಿಯಪ್ಪ, ಉಮೇಶ್, ಟಿ.ರುದ್ರಮುನಿ, ರುದ್ರಯ್ಯ, ಪಂಚಾಕ್ಷರಿಸ್ವಾಮಿ, ದಳವಾಯಿ ರುದ್ರಮುನಿ ಇದ್ದರು.