ಬುಧವಾರ, 4 ಮಾರ್ಚ್ 2026
×
ADVERTISEMENT

ಹೊರಕೆರೆ ದೇವರಪುರ: ವಿಜೃಂಭಣೆಯ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ

ಹೊರಕೆರೆ ದೇವರಪುರದಲ್ಲಿ ಜನಸಾಗರ; ಚಂದ್ರಗ್ರಹಣದಿಂದ ದೇವಸ್ಥಾನದ ಬಾಗಿಲು ಬಂದ್
Published : 4 ಮಾರ್ಚ್ 2026, 4:15 IST
Last Updated : 4 ಮಾರ್ಚ್ 2026, 4:15 IST
ADVERTISEMENT
ಫಾಲೋ ಮಾಡಿ
Comments
ರಥೋತ್ಸವಕ್ಕೂ ಮುಂಚೆ ಲಕ್ಷ್ಮೀನರಸಿಂಹ ಸ್ವಾಮಿಯ ಮೆರವಣಿಗೆ ನಡೆಯಿತು
ರಥೋತ್ಸವಕ್ಕೂ ಮುಂಚೆ ಲಕ್ಷ್ಮೀನರಸಿಂಹ ಸ್ವಾಮಿಯ ಮೆರವಣಿಗೆ ನಡೆಯಿತು
ರಥೋತ್ಸವದ ನಂತರ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದೇವಸ್ಥಾನದ ಮುಖ್ಯದ್ವಾರವನ್ನು ಬಂದ್ ಮಾಡಲಾಯಿತು
ರಥೋತ್ಸವದ ನಂತರ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದೇವಸ್ಥಾನದ ಮುಖ್ಯದ್ವಾರವನ್ನು ಬಂದ್ ಮಾಡಲಾಯಿತು
ಈ ವರ್ಷ ಮಧ್ಯಾಹ್ನವೇ ರಥೋತ್ಸವ ನಡೆದರೂ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾತ್ರೆ ಸುಗಮವಾಗಿ ನಡೆಯಲು ಸಹಕರಿಸಿದ ಭಕ್ತರು ಹಾಗೂ ತಾಲ್ಲೂಕು ಆಡಳಿತಕ್ಕೆ ಧನ್ಯವಾದಗಳು
ಎಚ್.ಡಿ.ರಂಗಯ್ಯ ಎಸ್‌ಎಲ್‌ಎನ್‌ಎಸ್‌ಟ್ರಸ್ಟ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT