ಹಿರಿಯೂರು ತಾಲ್ಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಆಲೂರು ಸಿದ್ದರಾಮಣ್ಣ, ಜಿಲ್ಲಾ ಅಧ್ಯಕ್ಷ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್, ಕೆ.ಟಿ. ತಿಪ್ಪೇಸ್ವಾಮಿ, ಅಪ್ಪರಸನಹಳ್ಳಿ ಬಸವರಾಜಪ್ಪ, ಚಿಕ್ಕಜಾಜೂರು ಸದಾಶಿವಪ್ಪ, ಹೊಳಲ್ಕೆರೆಯ ಸತೀಶ್, ರಘು, ಮುರುಗೇಂದ್ರಪ್ಪ, ಕರಿಸಿದ್ದಯ್ಯ, ಕುಮಾರಯ್ಯ, ಭೈರೇಶ್, ರುದ್ರಮ್ಮ, ತುಳಜಮ್ಮ, ಶ್ರೀರಂಗಮ್ಮ ಪಾಲ್ಗೊಂಡಿದ್ದರು.