ಭಗೀರಥ ಮಠದ ಪೀಠಾಧಿಪತಿಯಾಗಿ ಪುರುಷೋತ್ತಮಾನಂದ ಪುರಿ ಸ್ವಾಮೀಜಿ 26 ವರ್ಷ ಪೂರ್ಣ
ಸಂತೋಷ್ ಎಚ್.ಡಿ
Published : 10 ಫೆಬ್ರುವರಿ 2026, 5:14 IST
Last Updated : 10 ಫೆಬ್ರುವರಿ 2026, 5:14 IST
ADVERTISEMENT
ಫಾಲೋ ಮಾಡಿ
Comments
ಭಗೀರಥ ಮಹರ್ಷಿಗಳು ಘೋರ ತಪ್ಪಿಸ್ಸಿನ ಮೂಲಕ ಗಂಗೆಯನ್ನು ಧರೆಗೆ ಕರೆತಂದರು. ಈಗ ಪುರುಷೋತ್ತಮಾನಂದ ಪುರಿ ಸ್ವಾಮೀಜಿಗಳು ನಾಡಿನೆಲ್ಲೆಡೆ ಸಂಚರಿಸಿ ಹರಿದು ಹಂಚಿದ್ದ ಸಮಾಜವನ್ನು ಒಂದುಗೂಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಮಠದ ಭಕ್ತರೆಂಬುದು ನಮ್ಮ ಹೆಮ್ಮೆ. ಸದಾ ಮಠವನ್ನು, ಶ್ರೀಗಳನ್ನು ಗೌರವಿಸುವ ಕಾರ್ಯವಾಗಬೇಕು