ಮಂಗಳವಾರ, 10 ಫೆಬ್ರುವರಿ 2026
×
ADVERTISEMENT
ADVERTISEMENT

ಭಗೀರಥ ಮಠದ ಪೀಠಾಧಿಪತಿಯಾಗಿ ಪುರುಷೋತ್ತಮಾನಂದ ಪುರಿ ಸ್ವಾಮೀಜಿ 26 ವರ್ಷ ಪೂರ್ಣ

ಸಂತೋಷ್ ಎಚ್.ಡಿ
Published : 10 ಫೆಬ್ರುವರಿ 2026, 5:14 IST
Last Updated : 10 ಫೆಬ್ರುವರಿ 2026, 5:14 IST
ಫಾಲೋ ಮಾಡಿ
Comments
ಭಗೀರಥ ಮಹರ್ಷಿಗಳು ಘೋರ ತಪ್ಪಿಸ್ಸಿನ ಮೂಲಕ ಗಂಗೆಯನ್ನು ಧರೆಗೆ ಕರೆತಂದರು. ಈಗ ಪುರುಷೋತ್ತಮಾನಂದ ಪುರಿ ಸ್ವಾಮೀಜಿಗಳು ನಾಡಿನೆಲ್ಲೆಡೆ ಸಂಚರಿಸಿ ಹರಿದು ಹಂಚಿದ್ದ ಸಮಾಜವನ್ನು ಒಂದುಗೂಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಮಠದ ಭಕ್ತರೆಂಬುದು ನಮ್ಮ ಹೆಮ್ಮೆ. ಸದಾ ಮಠವನ್ನು, ಶ್ರೀಗಳನ್ನು ಗೌರವಿಸುವ ಕಾರ್ಯವಾಗಬೇಕು
ಆರ್ ಲಕ್ಷ್ಮಯ್ಯ, ಶ್ರೀಮಠದ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT