ಚಿತ್ರದುರ್ಗದ ರಾಜಕುಮಾರ್ ಕಲಾ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಪರುಶುರಾಮ್ ಗೋರಪ್ಪನವರ್ ಮಾತನಾಡಿದರು. ಸಾಮಾಜಿಕ ವಲಯ ಅರಣ್ಯಾಧಿಕಾರಿ ಈಶ್ವರಪ್ಪ, ಎಚ್.ಸಿ.ರುದ್ರಮುನಿ, ಶ್ರೀಪತಿ, ಜಗದೀಶ್, ಯಲ್ಲಪ್ಪ, ಸುರೇಶ್, ಶಿವಕುಮಾರ್, ಸಿದ್ದೇಶ್, ಹರ್ತಿಕೋಟೆ ಮಹಾಸ್ವಾಮಿ, ದಿಲೀಪ್, ಮೋಹನ್ ಕುಮಾರ್, ಎಂ.ಆರ್.ಅಮೃತ ಲಕ್ಷ್ಮಿ ಹಾಜರಿದ್ದರು.