ಸಂಘ ಸಂಸ್ಥೆಯ ಪದಾಧಿಕಾರಿಗಳಾದ ಸಿ. ಹರೀಶ, ಎಂ.ಜಿ. ನಾಗೇಶ್, ಗಾಯತ್ರಿ ಶಿವರಾಂ, ಚೆಲುವರಾಯ, ಜ್ಯೋತಿ ಲಕ್ಷ್ಮಣ್, ಅವಿನಾಶ್, ಶ್ರೀ ನಿವಾಸ್, ಕಾರ್ತಿಕ್, ಡಾ. ಫ್ರಾಂಕ್ ಆಂತೋನಿ, ಮಧುಪ್ರಸಾದ್, ವಿಶ್ವನಾಥ್ ಬಾಬು, ಸತ್ಯನಾರಾಯಣ ಶೆಟ್ಟಿ, ಸೋಮನಾಥ ಶೆಟ್ಟಿ, ರಾಜೇಶ್ವರಿ ಸಿದ್ದರಾಂ, ಸುಧಾ ನಾಗರಾಜ್ ಪಾಲ್ಗೊಂಡಿದ್ದರು.