ಸಿದ್ದಯ್ಯನ ಕೋಟೆ ಬಸವಲಿಂಗ ಸ್ವಾಮೀಜಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್, ಬಿಜೆಪಿ ಯುವ ಮುಖಂಡ ಸಿದ್ದಾರ್ಥ ಗುಂಡಾರ್ಪಿ, ಬಳಗದ ಎನ್. ಸತ್ಯನಾರಾಯಣಾಚಾರ್,ಓಂಕಾರಪ್ಪ, ಲಕ್ಷ್ಮಣ್, ಸುರೇಶ್, ಅರವಿಂದ್, ನಗರಸಭೆ ಸದಸ್ಯ ಜೆ. ಶಶಿಧರ್, ವಿಶ್ವಕರ್ಮ ಯುವಕ ಸಮಾಜದ ಅಧ್ಯಕ್ಷ ಸಂಜಯ್, ಶಂಕರಮೂರ್ತಿ ಇದ್ದರು.