ತಹಶೀಲ್ದಾರ್ ಕೊಟ್ರೇಶ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ. ಪ್ರಕಾಶ್, ಕಾಮಸಮುದ್ರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್.ಟಿ. ಚಂದ್ರಣ್ಣ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ದಡಗೂರು ಮಂಜುನಾಥ್, ಸದಸ್ಯರಾದ ರೇಷ್ಮೆ ವೀರೇಶ್, ನರೇಂದ್ರಬಾಬು, ಇಒ ಸಿ.ಎನ್. ಚಂದ್ರಶೇಖರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಪಟೇಲ್ ಪಾಪನಾಯಕ, ಮಾರನಾಯಕ, ಜಗಳೂರಯ್ಯ, ಕುರುಬ ಸಮಾಜ ತಾಲ್ಲೂಕು ಅಧ್ಯಕ್ಷ ತಿಮ್ಮಲಾಪುರ ಮೂರ್ತಿ, ಹಾಲುಮತ ಅಧ್ಯಕ್ಷ ಜಗದೀಶ್, ಮುಖಂಡರಾದ ಸಣ್ಣಪೋತಪ್ಪ, ಭೂಮಿಕಾ ಅಂಜಿನಪ್ಪ, ನಾಗರಾಜ ಕಟ್ಟೆ ಉಪಸ್ಥಿತರಿದ್ದರು. ಶಿಕ್ಷಕ ದಯಾನಂದ್ ಸ್ವಾಗತಿಸಿದರು. ಮುಜಾಮಿಲ್ ನಿರೂಪಿಸಿದರು. ರಫೀ ವಂದಿಸಿದರು.