ಮಂಗಳೂರು ಸಂಚಾಲಕ ಆಶಿಶ್ ಅಜ್ಜಿಬೆಟ್ಟು ಧ್ವಜಾರೋಹಣ ನೆರವೇರಿಸಿದರು. ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ದೀಪ್ತಿ ಮಡಿವಾಳ, ನಗರ ಸಹಕಾರ್ಯದರ್ಶಿ ನಿಶಾನ್ ಆಳ್ವ ವೇದಿಕೆಯಲ್ಲಿದ್ದರು. ನಗರ ಸಹ ಕಾರ್ಯದರ್ಶಿ ಅಕ್ಷಯ್ ಕಾಮಜೆ ನಿರೂಪಿಸಿದರು. ನಗರ ಸಹ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಸ್ವಾಗತಿಸಿದರು. ಎಬಿವಿಪಿ ಕಾರ್ಯಕರ್ತರಾದ ಸಂಜನ್ ರಾಜ್, ಸಾಗರ್, ಪ್ರವೀಣ್ ಪಾಲ್ಗೊಂಡಿದ್ದರು.