ನಂತರ ಮಾತನಾಡಿದ ಅಸೋಸಿಯೇಶನ್ನ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಆನಂದ್, ಮನೆಯಲ್ಲಿ ಕೆಲಸ ಮಾಡುವವರೂ ಲೈಸೆನ್ಸ್ ಮಾಡಬೇಕೆಂಬ ನಿಯಮ ಇದೇಯೇ? ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ನೆಪ ಮಾಡಿ, ಸರ್ಕಾರ ಘೋಷಿಸಿದ ಪ್ಯಾಕೇಜ್ನಿಂದ ಬಡ ಟೈಲರ್ಗಳನ್ನು ವಂಚಿಸಲಾಗುತ್ತಿದೆ. ಈ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದರು.