ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಮಾತನಾಡಿ, ‘ಬಡತನದಿಂದ ದೂರ ಮಾಡುವ ಯೋಜನೆಯೆ ಸಂಜೀವಿನಿ ಕಾರ್ಯಕ್ರಮ’ ಎಂದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ವಾಣಿ, ಶಕುಂತಲಾ, ನೇತ್ರಾವತಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಮಧುರ, ಉಪಾಧ್ಯಕ್ಷೆ ತೇಜಸ್ವಿ, ಕಾರ್ಯದರ್ಶಿ ಗಿರಿಜಾ, ಜೊತೆ ಕಾರ್ಯದರ್ಶಿ ಧನವತಿ, ಕೋಶಾಧಿಕಾರಿ ಶೀಲಾವತಿ ಇದ್ದರು.