ಆಸ್ಪತ್ರೆ ಆಡಳಿತ ಮಂಡಳಿಯು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿತು. ಸಹಾಯವಾಣಿಯ ಶಶಿಧರ್ ಹೆಗ್ಡೆ, ಪ್ರವೀಣ್ಚಂದ್ರ ಆಳ್ವ, ಎ.ಸಿ. ವಿನಯರಾಜ್, ಅಶ್ರಫ್ ಬಜಾಲ್, ಅನಿಲ್ ಕುಮಾರ್, ಜೆಸಿಂತಾ ವಿಜಯಾ ಆಲ್ಫ್ರೇಡ್, ವಿಶ್ವಾಸ್ಕುಮಾರ್ ದಾಸ್, ಆಶಿತ್ ಪಿರೇರಾ, ಶೌವಾದ್ ಗೂನಡ್ಕ, ರಮಾನಂದ್ ಪೂಜಾರಿ, ಶೋಭಾ ಕೇಶವ್, ಚೇತನ್ ಉರ್ವ, ಮಹೇಶ್ ಕೋಡಿಕ್ಕಲ್, ಪ್ರೇಮ್ ಬಳ್ಳಾಲ್ಬಾಗ್, ನವಾಜ್ ಜೆಪ್ಪು, ಮಿಲಾಜ್ ಅತ್ತಾವರ ಇದ್ದರು.