ಕದ್ರಿ-ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರು ಹರಿವಿನ ಸಮಸ್ಯೆಯಿಂದ ತಡೆ ಉಂಟಾಗಿತ್ತು. ಸಮಸ್ಯೆ ಏನೆಂದು ತಿಳಿಯಲು ಪಕ್ಕದಲ್ಲಿ ಮ್ಯಾನ್ವಲ್ ಚೇಂಬರ್ ಇದ್ದರೂ ಅಲ್ಲಿ ಯಂತ್ರ ಇಳಿಸಲು ಯಾರೂ ಒಪ್ಪಲಿಲ್ಲ. ಕೊನೆಗೇ ಮನೋಹರ್ ಶೆಟ್ಟಿ ಅವರೇ ಮ್ಯಾನ್ಹೋಲ್ಗೆ ಇಳಿದು, ಸಮಸ್ಯೆ ಏನೆಂದು ಕಾರ್ಮಿಕರಿಗೆ ವಿವರಿಸಿದರು.