ಕದ್ರಿ ಕ್ಷೇತ್ರ, ಶರವು ಕ್ಷೇತ್ರ, ಮಂಗಳಾದೇವಿ, ಕಾಳಿಕಾಂಬಾ ವಿನಾಯಕ ಕ್ಷೇತ್ರ, ಮುಖ್ಯಪ್ರಾಣ ದೇವಸ್ಥಾನ, ರಾಘವೇಂದ್ರ ಮಠದ ಸಹಯೋಗದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ವಸಹಾಯ ಸಂಘಗಳು, ಬ್ರಾಹ್ಮಣ ಮಹಾಸಭಾ, ಎಸ್.ಕೆ.ಡಿ.ಬಿ. ಅಸೋಸಿಯೇಷನ್, ಸುರತ್ಕಲ್ ಹೊಸಬೆಟ್ಟು ರಾಘವೇಂದ್ರ ಮಠ, ಸಮತಾ ಬಳಗ, ಮಹಿಳಾ ಒಕ್ಕೂಟ ಮೊದಲಾದ ಸಂಘಟನೆಗಳ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.