ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.
‘ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಷಿ ಅವರ ಮನೆ ಭಾಷೆ ಮರಾಠಿ, ಕುಂಬ್ಳೆ ಸುಂದರ ರಾವ್, ಅಮೃತ ಸೋಮೇಶ್ವರ ಅವರ ಮನೆ ಭಾಷೆ ಮಲಯಾಳಂ, ಡಾ ಜಬ್ಬಾರ್ ಸಮೊ ಮನೆ ಭಾಷೆ ಬ್ಯಾರಿ, ಇದಿನಬ್ಬರ ಮನೆಯ ಭಾಷೆ ಬೇರೆಯೇ ಆಗಿದ್ದರೂ ಅವರೆಲ್ಲರೂ ಕನ್ನಡ ಭಾಷೆಯನ್ನು ಮೇಲ್ಮಟ್ಟಕ್ಕೆ ತರಲು ಸದಾ ಪ್ರಯತ್ನಿಸುತ್ತಿದ್ದಾರೆ’ ಎಂದರು.