ಬೆಂಡೋಡಿ ಸೇತುವೆ ಸಂಪರ್ಕ ರಸ್ತೆಯ ದುಃಸ್ಥಿತಿ – ಚಿತ್ರ: ಲೋಕೇಶ್ ಬಿ.ಎನ್
ಮಿತ್ತೊಡಿಯ ಅಪೂರ್ಣ ಸ್ಥಿತಿಯಲ್ಲಿರುವ ಸೇತುವೆ
ಉಪ್ಪಿನಂಗಡಿಯ ಪಾದಾಳದಲ್ಲಿ ಸುರೇಶ್ ಶೆಟ್ಟಿ ಅವರ ಮನೆ ಪಕ್ಕದಲ್ಲಿ ಧರೆ ಕುಸಿತ ತಡೆಯಲು ಪ್ಲಾಸ್ಟಿಕ್ ಹೊದೆಸಲಾಗಿದೆ
ಉಳ್ಳಾಲ ತಾಲ್ಲೂಕಿನ ಅಜ್ಜನಕಟ್ಟೆ ಬಳಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್
ಬಂಟ್ವಾಳ– ಧರ್ಮಸ್ಥಳ ರಸ್ತೆ ಬದಿಯಲ್ಲಿ ಕಳೆದ ಮಳೆಗಾಲದಲ್ಲಿ ಮಣ್ಣು ಕುಸಿದಿರುವುದು (ಪ್ರೊ. ಗಂಗಾಧರ್ ಭಟ್ ಕ್ಲಿಕ್ಕಿಸಿದ ಸಂಗ್ರಹ ಚಿತ್ರ)