ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸರ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಕಲಾವಿದರಾದ ಸತೀಶ್ ಬಂದಲೆ, ಸಾಯಿಕೃಷ್ಣ ಕುಡ್ಲ, ಪ್ರಕಾಶ್ ಧರ್ಮನಗರ, ವಿಸ್ಮಯ ವಿನಾಯಕ್ ಮೈಮ್ ರಾಮ್ದಾಸ್, ಬಿಜೆಪಿ ಮುಖಂಡರಾದ ಸತೀಶ್ ಕುಂಪಲ, ಅಭಿಲಾಷ್ ಶೆಟ್ಟಿ, ವಿಖ್ಯಾತ್ ಶೆಟ್ಟಿ, ನಿರ್ಮಾಪಕರಾದ ದೇವದಾಸ್ ಪಾಂಡೇಶ್ವರ, ಧನರಾಜ್, ಫ್ರಾಂಕ್ ಫರ್ನಾಂಡಿಸ್, ರವಿ ರೈ. ಕಳಸ, ಪ್ರಕಾಶ್ ಪಾಂಡೇಶ್ವರ, ಕೆಎಂಸಿ ಆಸ್ಪತ್ರೆಯ ರವಿರಾಜ್, ರಾಕೇಶ್ ಕುಮಾರ್, ಡೈಲಿವಲ್ಡ್ ವಾಹಿನಿಯ ನಿರ್ದೇಶಕ ವಾಲ್ಟರ್ ನಂದಳಿಕೆ, ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರಾ, ಅಶ್ವಿತ್ ಕೊಟ್ಟಾರಿ, ಸದಾನಂದ ಉಪಾಧ್ಯಾಯ, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ಆಕಾಶ್ ಜೈನ್, ಕಿಶೋರ್ ಕೊಟ್ಟಾರಿ, ಟಿ.ಎ.ಶ್ರೀನಿವಾಸ್, ಸಂದೇಶ್ ಇದ್ದರು.