ಮುಖ್ಯ ಅತಿಥಿಗಳಾಗಿ ಆರ್ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಯುಪಿಸಿಎಲ್ ಕಾರ್ಯಕಾರಿ ಅಧ್ಯಕ್ಷ ಕಿಶೋರ್ ಆಳ್ವ ಭಾಗವಹಿಸಿದ್ದರು. ಸ್ಕೂಲ್ ಬುಕ್ ಕಂಪನಿಯ ಪಾಲುದಾರ ಪಿ.ಕೃಷ್ಣ ಭಂಡಾರಿ, ಲೆಕ್ಕ ಪರಿಶೋಧಕ ಎಸ್. ಶ್ರೀನಿವಾಸ ಕಾಮತ್, ಮಾಯಾ ಟ್ರೇಡರ್ಸ್ನ ಕೆ. ಅನಂತ ಕಾಮತ್, ಭದ್ರಾ ಗ್ಯಾಸ್ ಏಜೆನ್ಸೀಸ್ನ ಮಂಜುನಾಥ ಆಚಾರ್ಯ, ಉಪೇಂದ್ರ ಟ್ರೇಡಿಂಗ್ನ ವರದರಾಯ ಶೆಣೈ, ರಾಹುಲ್ ಟ್ರೇಡರ್ಸ್ನ ಬಿ. ಅನಂತ ಶೆಣೈ, ಕೆನರಾ ಗೂಡ್ಸ್ ಟ್ರಾನ್ಸ್ಪೋರ್ಟ್ನ ಮಾಧವರಾಯ ಪೈ, ಶತಮಾನೋತ್ಸವ ಸಮಿತಿಯ ಸದಸ್ಯ ಲೆಕ್ಕ ಪರಿಶೋಧಕ ದಾಮೋದರ ಶೆಣೈ ಉಪಸ್ಥಿತರಿದ್ದರು.