ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಪ್ರಮುಖರಾದ ಆರ್.ಸಿ.ನಾರಾಯಣ, ಸಂದೇಶ್ ಶೆಟ್ಟಿ , ಪ್ರದೀಪ್ ಅಜ್ಜಿಬೆಟ್ಟು ಪಾಲ್ಗೊಂಡರು. ಇದೇ ವೇಳೆ ಶಾಸಕ ರಾಜೇಶ್ ನಾಯ್ಕ್ ಅವರು ಕ್ಷೇಮನಿಧಿಗೆ ₹10 ಲಕ್ಷದ ಚೆಕ್ ಹಸ್ತಾಂತರಿಸಿದರು. ಆಶಾ ಕಾರ್ಯಕರ್ತೆಯರಿಗೆ ರೈನ್ ಕೋಟ್ ಮತ್ತು 25 ಕೆ.ಜಿ. ಅಕ್ಕಿ ವಿತರಿಸಲಾಯಿತು. ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರವೀಶ್ ಕಾರ್ಕಳ ವಂದಿಸಿದರು. ಡೊಂಬಯ್ಯ ಬಿ.ಅರಳ ನಿರೂಪಿದರು.