ನಟಿ ಕೃಷ್ಣಾ ಮಾತನಾಡಿ, ‘ಪ್ರಕೃತಿ ಉಳಿಸಲು ಮೊದಲು ನಾವು ಪಣ ತೊಡಬೇಕು. ಬದಲಾದ ಜೀವನ ಶೈಲಿ ಪ್ರಕೃತಿ ಮೇಲೆ ಪರಿಣಾಮ ಬೀರುತ್ತದೆ’ ಎಂದರು. ಎನ್ ಐ ಟಿ ಕೆ ಹಳೆ ವಿದ್ಯಾರ್ಥಿ ಅದ್ಯಕ್ಷ ಕೃಷ್ಣಮೂರ್ತಿ, ಸಂಘದ ಉಪಾಧ್ಯಕ್ಷ ನಿರಂಜನ್, ಡೀನ್ ಕೆ.ಪಿ ವಿಠಲ್, ಜಗನ್ನಾಥ್ ನಾಯಕ್, ವಿದ್ಯಾರ್ಥಿ ಸಂಘದ ಅದ್ಯಕ್ಷ ನಿಹಾಲ್ ಶೆಟ್ಟಿ, ಕಾರ್ತಿಕ್, ಉಪಸ್ಥಿತಿ ಇದ್ದರು.