<p><strong>ಸುರತ್ಕಲ್: </strong>‘ಸದೃಢ ಯುವಜನರು ದೇಶದ ಆಸ್ತಿ, ದುಶ್ಚಟ ಮುಕ್ತ ಯುವ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ’ ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್ ಅರ್ಜುನ್ ದೇವಯ್ಯ ಹೇಳಿದರು.</p>.<p>ಸುರತ್ಕಲ್ ಎನ್ ಐ ಟಿ ಕೆಯಲ್ಲಿ ‘ಕರಾವಳಿ ಮ್ಯಾರಥಾನ್’ ಧ್ಯೇಯ ವಾಕ್ಯ ಬಿಡುಗಡೆ ಸಮಾರಂಭ ಹಾಗೂ ವಿದ್ಯಾರ್ಥಿ ಜತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನಟಿ ಕೃಷ್ಣಾ ಮಾತನಾಡಿ, ‘ಪ್ರಕೃತಿ ಉಳಿಸಲು ಮೊದಲು ನಾವು ಪಣ ತೊಡಬೇಕು. ಬದಲಾದ ಜೀವನ ಶೈಲಿ ಪ್ರಕೃತಿ ಮೇಲೆ ಪರಿಣಾಮ ಬೀರುತ್ತದೆ’ ಎಂದರು. ಎನ್ ಐ ಟಿ ಕೆ ಹಳೆ ವಿದ್ಯಾರ್ಥಿ ಅದ್ಯಕ್ಷ ಕೃಷ್ಣಮೂರ್ತಿ, ಸಂಘದ ಉಪಾಧ್ಯಕ್ಷ ನಿರಂಜನ್, ಡೀನ್ ಕೆ.ಪಿ ವಿಠಲ್, ಜಗನ್ನಾಥ್ ನಾಯಕ್, ವಿದ್ಯಾರ್ಥಿ ಸಂಘದ ಅದ್ಯಕ್ಷ ನಿಹಾಲ್ ಶೆಟ್ಟಿ, ಕಾರ್ತಿಕ್, ಉಪಸ್ಥಿತಿ ಇದ್ದರು.</p>.<p>ಜನವರಿ 12 ರಂದು ಸುರತ್ಕಲ್ ಎನ್ ಐ ಟಿ ಕೆ ಯಿಂದ ಪಣಂಬೂರು ಬೀಚ್ ತನಕ ಮ್ಯಾರಥಾನ್ ನಡೆಯಲಿದ್ದು ಸುಮಾರು 5ಸಾವಿರ ವಿದ್ಯಾರ್ಥಿಗಳು ಭಾಗವಹಿಸುವರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರತ್ಕಲ್: </strong>‘ಸದೃಢ ಯುವಜನರು ದೇಶದ ಆಸ್ತಿ, ದುಶ್ಚಟ ಮುಕ್ತ ಯುವ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ’ ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್ ಅರ್ಜುನ್ ದೇವಯ್ಯ ಹೇಳಿದರು.</p>.<p>ಸುರತ್ಕಲ್ ಎನ್ ಐ ಟಿ ಕೆಯಲ್ಲಿ ‘ಕರಾವಳಿ ಮ್ಯಾರಥಾನ್’ ಧ್ಯೇಯ ವಾಕ್ಯ ಬಿಡುಗಡೆ ಸಮಾರಂಭ ಹಾಗೂ ವಿದ್ಯಾರ್ಥಿ ಜತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನಟಿ ಕೃಷ್ಣಾ ಮಾತನಾಡಿ, ‘ಪ್ರಕೃತಿ ಉಳಿಸಲು ಮೊದಲು ನಾವು ಪಣ ತೊಡಬೇಕು. ಬದಲಾದ ಜೀವನ ಶೈಲಿ ಪ್ರಕೃತಿ ಮೇಲೆ ಪರಿಣಾಮ ಬೀರುತ್ತದೆ’ ಎಂದರು. ಎನ್ ಐ ಟಿ ಕೆ ಹಳೆ ವಿದ್ಯಾರ್ಥಿ ಅದ್ಯಕ್ಷ ಕೃಷ್ಣಮೂರ್ತಿ, ಸಂಘದ ಉಪಾಧ್ಯಕ್ಷ ನಿರಂಜನ್, ಡೀನ್ ಕೆ.ಪಿ ವಿಠಲ್, ಜಗನ್ನಾಥ್ ನಾಯಕ್, ವಿದ್ಯಾರ್ಥಿ ಸಂಘದ ಅದ್ಯಕ್ಷ ನಿಹಾಲ್ ಶೆಟ್ಟಿ, ಕಾರ್ತಿಕ್, ಉಪಸ್ಥಿತಿ ಇದ್ದರು.</p>.<p>ಜನವರಿ 12 ರಂದು ಸುರತ್ಕಲ್ ಎನ್ ಐ ಟಿ ಕೆ ಯಿಂದ ಪಣಂಬೂರು ಬೀಚ್ ತನಕ ಮ್ಯಾರಥಾನ್ ನಡೆಯಲಿದ್ದು ಸುಮಾರು 5ಸಾವಿರ ವಿದ್ಯಾರ್ಥಿಗಳು ಭಾಗವಹಿಸುವರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>