ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದು, ಫಳ್ನೀರ್ನ ಬ್ಯಾಂಕ್ನಲ್ಲಿ ಅಡಮಾನ ಇರಿಸಿದ್ದ ಹಾಗೂ ಆತನ ವಶದಲ್ಲಿದ್ದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಉರ್ವ ಠಾಣೆ ಇನ್ಸ್ಪೆಕ್ಟರ್ ಮಹಮ್ಮದ್ ಶರೀಫ್, ಸಬ್ ಇನ್ಸ್ಪೆಕ್ಟರ್ ಶ್ರೀಕಲಾ, ಎಎಸ್ಐ ಬಾಲಕೃಷ್ಣ, ಸಿಬ್ಬಂದಿ ಪ್ರಕಾಶ್, ಬಸವರಾಜ ಬಿರಾದಾರ ಅವರ ತಂಡ ಈ ಪ್ರಕರಣ ಭೇದಿಸಿದೆ.