ನಿರ್ದೇಶಕ ಸುರೇಶ್ ನಾಯ್ಕ್ ಕೊಲ, ಕೆ. ಸತ್ಯ ಸುಂದರ ರಾವ್ ಹರ್ವೆ, ಬಿ. ಮೋನಪ್ಪ ಮೂಲ್ಯ ಬೊಳ್ಳರೋಡಿ, ರತ್ನಾವತಿ ಎಸ್. ಗೌಡ, ಭವಾನಿ ಕೆ. ಕಂಪ, ಸುನಂದ ಶೆಟ್ಟಿ ಪಡಿಪ್ಪಿರೆ, ಮಾಜಿ ಅಧ್ಯಕ್ಷ ಉದಯ ಕಶ್ಯಪ್, ವಾಸಪ್ಪ ಬಂಗ ಇದ್ದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಚಿತ್ತರಂಜನ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ಯನ್. ಸುಬ್ರಹ್ಮಣ್ಯ ಭಟ್ ಬರೆಂಪಾಡಿ ವಂದಿಸಿದರು. ಪಿ. ಹರಿಪ್ರಸಾದ್ ನಿರೂಪಿಸಿದರು.