ಡಾ. ಉಷಾಪ್ರಭಾ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಮಾನವೀಯ ಸೇವೆ, ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬಿ, ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಅಳವಡಿಸಿರುವ ವ್ಯವಸ್ಥೆಯನ್ನು ಗುರುತಿಸಿ ಪುರಸ್ಕಾರ ನೀಡಲಾಗಿದೆ. ವಲಯ ಪ್ರಬಂಧಕ ಸುಧಾಕರ್ ಶೆಟ್ಟಿ, ಸತೀಶ್ ಮೆನನ್, ಶ್ಮತಿಲ್ಡಾ, ಗಣೇಶ್ ಆಚಾರ್ಯ, ಅರುಣ್ ಶೇರ್ವೆಗಾರ್, ಸಾಯಿಗೀತಾ, ವಿಷ್ಣು ಚೌಧರಿ ಮತ್ತು ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.