ಮಂಗಳೂರು ವಿಭಾಗ ಸಂಚಾಲಕ ಹರ್ಶಿತ್ ಕೊಯಿಲ, ಜಿಲ್ಲಾ ಸಂಚಾಲಕ ನಿಶಾನ್ ಆಳ್ವ, ಕಾರ್ಯಕರ್ತರಾದ ಮಧುರಾ, ಅನುಪ್ರಿಯಾ, ಹರೀಶ್ ಮಾತನಾಡಿದರು. ನಗರ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ವಿದ್ಯಾರ್ಥಿ ನಾಯಕರಾದ ಆದಿತ್ಯ ಶೆಟ್ಟಿ, ಆತ್ಮಿಕಾ, ಧರಣಿ, ಭವನೀಶ್, ಪ್ರಣಮ್, ನೀಲೇಶ್, ಶ್ರೀಪಾದ, ಚಂದನ್, ಸಂದೇಶ್ ರೈ ಮಜಕ್ಕಾರ್ ಇದ್ದರು.