ಮುಡಿಪು: ‘ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರರಾವ್ ಅವರ ಕಲಾನೈಪುಣ್ಯತೆ, ಮಾತುಗಾರಿಕೆ, ಪುರಾಣ ಜ್ಞಾನ, ಶಬ್ದ ಪ್ರಯೋಗ, ಹಾಸ್ಯ ಮತ್ತು ಗಂಭೀರ ಪಾತ್ರಗಳ ನಡುವಿನ ಚಾಕಚಕ್ಯತೆ ಅದ್ಭುತ. ಯಕ್ಷಗಾನ ಲೋಕಕ್ಕೆ ಅವರ ಕೊಡುಗೆ ಅನನ್ಯವಾದುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.