ಈ ಸಂಬಂಧ ಅಂದಿನ ಹೊನ್ನಾಳಿ ಸಿಪಿಐ ಬ್ರಿಜೆಷ್ ಮೆಹ್ತು ತನಿಖೆ ನಡೆಸಿಹಿದಾಯತ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಪಾದ್ ಎನ್. ಅವರು ಶುಕ್ರವಾರ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ವಕೀಲ ಶೌಕತ್ ಅಲಿ ಎಸ್.ಎಚ್.ಎಸ್. ಅವರು ಸರ್ಕಾರದ ಪದ ವಾದ ಮಂಡಿಸಿದ್ದರು.