ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜಗಳೂರು ಹುಣ್ಣಿಮೆಯ ಮಹೋತ್ಸವದ ಕಾರ್ಯಕರ್ತರಾದ ಸುಭಾಷ್ ಚಂದ್ರ ಬೋಸ್, ಕೆ.ಎಂ.ಬಸವರಾಜಪ್ಪ, ಡಾ.ಮಂಜುನಾಥಗೌಡ, ಚನ್ನಗಿರಿ ತುಮ್ಕೋಸ್ನ ಶಿವಕುಮಾರ್, ಪುಷ್ಪ, ಜಗಳೂರಿನ ಕಾರ್ಯಕರ್ತರು, ಆಡಳಿತಾಧಿಕಾರಿ ಎಸ್.ಬಿ.ರಂಗನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಕಾಲೇಜುಗಳ ಅಧ್ಯಾಪಕ ವರ್ಗ, ಶಿಕ್ಷಕರು, ವಿದ್ಯಾರ್ಥಿಗಳು, ಸಿರಿಗೆರೆ ಗ್ರಾಮಸ್ಥರು ಭಾಗವಹಿಸಿದ್ದರು.