ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ದುಬ್ಬದಹಳ್ಳಿ ಶಿವಪ್ರಕಾಶ ಸ್ವಾಮೀಜಿ, ಅರ್ಚಕ ಸೇವಾಸಾಧು, ಉಪಾಧ್ಯಕ್ಷ ಕುಮಾರನಾಯ್ಕ, ಧರ್ಮದರ್ಶಿ ಪರಿಷತ್ತಿನ ಸದಸ್ಯ ಭೋಜ್ಯಾನಾಯ್ಕ, ಖಜಾಂಚಿ ಕೆ.ಟಿ.ನಾಗರಾಜ, ನಿರ್ದೇಶಕರಾದ ಪಾಂಡುರಂಗನಾಯ್ಕ, ಚಂದ್ರಶೇಖರನಾಯ್ಕ, ಸೌಮ್ಯಾ ಬಿ. ನಾಯ್ಕ, ಜಾನಾನಾಯ್ಕ, ಸಹಕಾರ್ಯದರ್ಶಿ ಸವಿತಾಬಾಯಿ, ಹೀರಾಲಾಲ್, ಗೋಶಾಲಾ ಸಮಿತಿಯ ಅಧ್ಯಕ್ಷ ನಾನ್ಯಾನಾಯ್ಕ, ಕುಮಾರನಾಯ್ಕ, ಅಂಜಲಿಬಾಯಿ ಇದ್ದರು.