ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೌಸರ್ ಬಾನು, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಡಿಎಸ್4 ಕರ್ನಾಟಕ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ, ಕಾರ್ಯಾಧ್ಯಕ್ಷ ಸಂತೋಷ್ ಎಂ. ನೋಟದವರ್, ಕರ್ನಾಟಕ ದಲಿತ ಸಂಘಟನೆಯ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ಬಸವರಾಜ್, ದಲಿತ ಮುಖಂಡರಾದ ಚಿದಾನಂದಪ್ಪ, ರವಿಬಾಬು, ಜಿ. ರಾಮಚಂದ್ರಯ್ಯ, ಎಚ್.ಆರ್. ರೇವಣ್ಣ, ಹನುಮಂತಪ್ಪ ಬಿ., ದೀಪೂ ಆರ್. ಹೆಗ್ಗೆರೆ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಆಲೂರು ಲಿಂಗರಾಜ್, ಮಂಜುನಾಥ್, ಮಲ್ಲೇಶ್, ಮಂಗಳವಾದ್ಯ ಕಲಾವಿದ ಸಂಘದ ಜಿಲ್ಲಾಧ್ಯಕ್ಷರಾದ ಹಾಲೇಶ್ ಅವರೂ ಇದ್ದರು.