‘ಆರ್ಎಸ್ಎಸ್ ಸಂಸ್ಥಾಪಕ ಹೆಡಗೆವಾರ್ ಅವರ ಭಾಷಣ ತೆಗೆದು ಹಾಕಿದ್ದಾರೆ. ಕಾಂಗ್ರೆಸ್ ಕೆಲ ನಾಯಕರನ್ನ ತೆಗೆದು ಹಾಕುವಂತದ್ದು ಏನಿದೆ ಎಂದು ಕೇಳಿದರೆ ನಾವು ಓದಿಯೇ ಇಲ್ಲ ಎನ್ನುತ್ತಾರೆ. ಇನ್ನು ಪಿಎಚ್ಡಿ ಮಾಡಿರುವ ಸಚಿವ ಪ್ರಿಯಾಂಕ ಖರ್ಗೆ ಯಾಕೆ ಓದಬೇಕು ಎನ್ನುತ್ತಿದ್ದಾರೆ. ವಿವೇಕಾನಂದರ ಪಠ್ಯವನ್ನು ತೆಗೆದು ನೆಹರೂ ಅವರನ್ನ ಸೇರ್ಪಡೆ ಮಾಡಿದ್ದಾರೆ’ ಎಂದು ತಿಳಿಸಿದರು.