ಶನಿವಾರ, 31 ಜನವರಿ 2026
×
ADVERTISEMENT
ADVERTISEMENT

ದಾವಣಗೆರೆ: ಹಮಾಲಿಯ ಪುತ್ರನಿಗೆ ಚಿನ್ನದ ಪದಕ

ರ‍್ಯಾಂಕ್‌ ವಿಜೇತರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು
Published : 31 ಜನವರಿ 2026, 6:44 IST
Last Updated : 31 ಜನವರಿ 2026, 6:44 IST
ಫಾಲೋ ಮಾಡಿ
Comments
13ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು (ಎಡದಿಂದ) ಜೆ.ಹುಜ್ಮಾ ಅನುಷಾ ಎಂ.ಎಂ ವಿಜಯಶ್ರೀ ಬಿ.ಎಂ ಕೌನೈನ್ ತಬಸ್ಸುಮ್ ದೀಪಾ ಆರ್. ಪ್ರಿಯಾಂಕಾ ಡಿ.ಆರ್. ಪುಷ್ಪಾ ಜೆ. ಕೀರ್ತನ್ ಎಸ್. ಕವನಾ ಪಿ.ಎಂರುಚಿತಾ ಡಿ.
13ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು (ಎಡದಿಂದ) ಜೆ.ಹುಜ್ಮಾ ಅನುಷಾ ಎಂ.ಎಂ ವಿಜಯಶ್ರೀ ಬಿ.ಎಂ ಕೌನೈನ್ ತಬಸ್ಸುಮ್ ದೀಪಾ ಆರ್. ಪ್ರಿಯಾಂಕಾ ಡಿ.ಆರ್. ಪುಷ್ಪಾ ಜೆ. ಕೀರ್ತನ್ ಎಸ್. ಕವನಾ ಪಿ.ಎಂರುಚಿತಾ ಡಿ.
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಹೀಗಾಗಿ ಔಷಧಗಳ ಸಂಶೋಧನೆಯತ್ತ ಒಲವು ಬೆಳೆಸಿಕೊಂಡೆ
– ರಚಿತಾ ಡಿ., 4 ಚಿನ್ನದ ಪದಕ ವಿಜೇತೆ ಜೀವರಸಾಯನ ವಿಜ್ಞಾನ ವಿಭಾಗ
ಧ್ವನಿ ಚೆನ್ನಾಗಿದೆ ಶಿಕ್ಷಕಿಯಾಗು ಎಂದು ಅನೇಕರು ಪ್ರೇರಣೆ ನೀಡಿದ್ದರು. ಬಿಎಸ್ಸಿ ಬಳಿಕ ಬಿ.ಇಡಿಗೆ ಸೇರಿದೆ. ಕುಟುಂಬ ಹೆಚ್ಚು ಪ್ರೋತ್ಸಾಹ ನೀಡಿತು.
– ಹುಜ್ಮಾ ಜೆ.,3 ಚಿನ್ನದ ಪದಕ ವಿಜೇತೆ ಬಿ.ಇಡಿ ಪದವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT